Thursday, 9 April 2015


ಎಲ್ಲ ಮುಗಿಯಿತು, ಇನ್ನೇನಿದೆ ? ಎಂದು ನಿಟ್ಟುಸಿರಿಟ್ಟು ಬದುಕಿನ ಪುಸ್ತಕವ ಮುಚ್ಚಿದಾಗ .....
ಅರೆ ನನಗೇನೋ ಅಮೂಲ್ಯವಾದುದು ಸಿಕ್ಕಿದೆ !!!
ಅಮೂಲ್ಯವಾಗಿರೋದು ವಿರಳ, ಹೌದು ವಿರಳವಾಗಿರೋದಕ್ಕೆ ಅದು ಅಮೂಲ್ಯ. 
ಸಿಕ್ಕಿದ್ದು ನನಗೇನಾ!! ನನ್ನದೇನಾ !!! 
ಶುರುವಾಗಿದೆ ಗೊಂದಲ..... 
ನನ್ನಲ್ಲೇ ಉಳಿಸಿಕೊಳ್ಳುವ ಹಂಬಲ...
ನಿಜಾ .... ಅವನು ಚೆಲುವ ... ಗಂಧರ್ವ !!!
ಬಂದಿದ್ದಾನೆ ... ಹೊಸ ಅಧ್ಯಾಯ ಬರೆಯಲು.

No comments:

Post a Comment